Sunday, May 17, 2009

ಜೆ.ಶಾಂತಾಗೆ ಪ್ರಮಾಣ ಪತ್ರ

ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಗೊಂಡ ಬಿಜೆಪಿ ಅಭ್ಯರ್ಥಿ ಜೆ.ಶಾಂತಾಗೆ ಜಿಲ್ಲಾ ಚುನಾವಣಾಧಿಕಾರಿ ಬಿ.ಶಿವಪ್ಪ ಪ್ರಮಾಣ ಪತ್ರ ಶನಿವಾರ ನೀಡಿದರು. ಸಚಿವರಾದ ಜಿ.ಕರುಣಾಕರ ರೆಡ್ಡಿ, ಜಿ. ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಇದ್ದಾರೆ.



No comments:

Post a Comment